ಹಾಡು: ಗೀಯ ಗೀಯ ನಾವು ಬಂದೇವ
ಚಲನಚಿತ್ರ: ಪಾಪ ಪುಣ್ಯ
ಸಂಗೀತ ನಿರ್ದೇಶಕರು: ಪದ್ಮಚರಣ್
ಕವಿ: ಮಹಾದೇವ ಬಣಕಾರ್
ವರ್ಷ: 1971
ಹಾಡುಗಾರರು: ಪೀತಾಪೂರಂ ನಾಗೇಶ್ವರ ರಾವ್
ಪಾತ್ರದಾರಿಗಳು: ಕಲ್ಯಾಣ್ ಕುಮಾರ್, ಬಿ. ಸರೋಜಾದೇವಿ, ಅಶ್ವಥ್, ಆದಿವಾನಿ ಲಕ್ಷ್ಮೀದೇವಿ, ಅನಂತರಾಮ್ ಮಚ್ಚೇರಿ
ಚಿತ್ರದ ನಿರ್ದೇಶಕರು: ಎಂ.ವಿ. ಕೃಷ್ಣಸ್ವಾಮಿ
ನಿರ್ಮಾಪಕರು: ಗೋಪಾಲ್ ಫಿಲಂಸ್ (ಡಿ. ರಾಜಗೋಪಾಲ್)
ಹಾಡು ಕೇಳಿ...
Labels: Geeya Geeya Naavu Bandeva, Paapa Punya, Mahadeva Banakar, 1971, Kalyan Kumar, B. Sarojadevi, Ashwath, Adivani Lakshmidevi, Anantaram Machcheri
ಚಲನಚಿತ್ರ: ಪಾಪ ಪುಣ್ಯ
ಸಂಗೀತ ನಿರ್ದೇಶಕರು: ಪದ್ಮಚರಣ್
ಕವಿ: ಮಹಾದೇವ ಬಣಕಾರ್
ವರ್ಷ: 1971
ಹಾಡುಗಾರರು: ಪೀತಾಪೂರಂ ನಾಗೇಶ್ವರ ರಾವ್
ಪಾತ್ರದಾರಿಗಳು: ಕಲ್ಯಾಣ್ ಕುಮಾರ್, ಬಿ. ಸರೋಜಾದೇವಿ, ಅಶ್ವಥ್, ಆದಿವಾನಿ ಲಕ್ಷ್ಮೀದೇವಿ, ಅನಂತರಾಮ್ ಮಚ್ಚೇರಿ
ಚಿತ್ರದ ನಿರ್ದೇಶಕರು: ಎಂ.ವಿ. ಕೃಷ್ಣಸ್ವಾಮಿ
ನಿರ್ಮಾಪಕರು: ಗೋಪಾಲ್ ಫಿಲಂಸ್ (ಡಿ. ರಾಜಗೋಪಾಲ್)
ಹಾಡು ಕೇಳಿ...
ಹರ ಹರಾ..ಆ..ರಾ
ಅರೆ ಗೀಯ ಗೀಯ ಗಾ ಗಿಯ ಗೀಯಾ
ಗೀಯ ಗೀಯ ಗಾ ಗಿಯ ಗೀಯ
ನಾವು ಬಂದೇವ ನಾವು ಬಂದೇವ
ನಾವು ಬಂದೇವ ಶ್ರೀ ಶೈಲ ನೋಡೊದಕ್ಕ
ಸ್ವಾಮಿ ಸೇವ ಮಾಡಿ ಮತ್ತು ಹೋಗದಕ್ಕ
ಅರೆ ಗೀಯ ಗೀಯ ಗಾ ಗಿಯ ಗೀಯಾ ||ಪ||
ಹೇಯ್ ಬೆಟ್ಟದ ಮೇಲೆ ಏರಿ ಶಿವ ಯಾಕೆ ಕುಂತ
ಅವನಿಗೇನು ಬಂತ ಅಂತ್ತಾದ್ ಅವನಿಗೇನು ಬಂತ
ಹೂ ಹೇಳಪ್ಪ
ಕೆಟ್ಟ ಜನರ ಮುಖ ನೋಡಬಾರದಂತ
ತಾ ತಾ ತಾ ತಾ ಗೀಯ ಗೀಯ ಗಾ ಗಿಯ ಗೀಯ
ಗೀಯ ಗೀಯ ಗಾ ಗಿಯ ಗೀಯ ||೧||
ಹೇಯ್ ಹಣ್ಣು ಕಾಯಿ ಧೂಪ ದೀಪ ಇಡತಾರಂತ
ಯಾಕಂತ ಪುಣ್ಯ ಬರಲಿ ಅಂತ ಪುಣ್ಯ ಬರಲಿ ಅಂತ
ಕಾಸಿನೊಳಗ ಕೋಟಿ ಪುಣ್ಯ ಬರಲಿ ಅಂತಾ
ತಾ ತಾ ತಾ ತಾ ಗೀಯ ಗೀಯ ಗಾ ಗಿಯ ಗೀಯ
ಗೀಯ ಗೀಯ ಗಾ ಗಿಯ ಗೀಯ ||೨||
ಹೇಯ್ ಭಿಕ್ಷುಕ ಬಂದರೆ ನಿಷ್ಟೂರವಾಗಿ ಹೇಳ್ತಾರಂತ
ಏನಂತ
ಮುಂದಕ್ಕ ಹೋಗಂತ ಈಗಾಗೊದಿಲ್ಲ ಮುಂದಕ್ಕ ಹೋಗಂತ
ಬೆಟ್ಟ ಏರಿ ಬಂದಿದ್ರು ಕೆಟ್ಟ್ ಗುಣ ಹೋಗಲಿಲ್ಲ
ಹುಟ್ಟು ಗುಣ ಸುಟ್ಟಾರು ಹೋಗದಂತಾ
ತಾ ತಾ ತಾ ತಾ ಗೀಯ ಗೀಯ ಗಾ ಗಿಯ ಗೀಯ
ಗೀಯ ಗೀಯ ||೩||
ಹೇಯ್ ಬಾಯಿ ಇದ್ರು ಮೂಕನಾಗಿ
ಕಿವಿ ಇದ್ರು ಕಿವುಡನಾಗಿ ಸಿವ ಯಾಕೆ ಕುಂತ
ಹೇಳಪ್ಪ
ವರ ಕೇಳತಾರಂತ
ತಾ ತಾ ತಾ ತಾ ಗೀಯ ಗೀಯ ಗಾ ಗಿಯ ಗೀಯ
ಗೀಯ ಗೀಯ ||೪||
ಹೇ ಶಿವನ ಒಲಿಸದಕ್ಕ ಏನು ಮಾಡಬೇಕ
ಹೂ ಹೇಳಪ್ಪ
ಭಕ್ತಿಯೊಂದು ಸಾಕ ನಮ್ಮಿಂದ ಶಿವನಿಗೇನು ಬೇಕಾ
ತಾ ತಾ ತಾ ತಾ ಗೀಯ ಗೀಯ ಗಾ ಗಿಯ ಗೀಯ
ಗೀಯ ಗೀಯ ||೫||
ಅರೆ ಗೀಯ ಗೀಯ ಗಾ ಗಿಯ ಗೀಯಾ
ಗೀಯ ಗೀಯ ಗಾ ಗಿಯ ಗೀಯ
ನಾವು ಬಂದೇವ ನಾವು ಬಂದೇವ
ನಾವು ಬಂದೇವ ಶ್ರೀ ಶೈಲ ನೋಡೊದಕ್ಕ
ಸ್ವಾಮಿ ಸೇವ ಮಾಡಿ ಮತ್ತು ಹೋಗದಕ್ಕ
ಅರೆ ಗೀಯ ಗೀಯ ಗಾ ಗಿಯ ಗೀಯಾ ||ಪ||
ಹೇಯ್ ಬೆಟ್ಟದ ಮೇಲೆ ಏರಿ ಶಿವ ಯಾಕೆ ಕುಂತ
ಅವನಿಗೇನು ಬಂತ ಅಂತ್ತಾದ್ ಅವನಿಗೇನು ಬಂತ
ಹೂ ಹೇಳಪ್ಪ
ಕೆಟ್ಟ ಜನರ ಮುಖ ನೋಡಬಾರದಂತ
ತಾ ತಾ ತಾ ತಾ ಗೀಯ ಗೀಯ ಗಾ ಗಿಯ ಗೀಯ
ಗೀಯ ಗೀಯ ಗಾ ಗಿಯ ಗೀಯ ||೧||
ಹೇಯ್ ಹಣ್ಣು ಕಾಯಿ ಧೂಪ ದೀಪ ಇಡತಾರಂತ
ಯಾಕಂತ ಪುಣ್ಯ ಬರಲಿ ಅಂತ ಪುಣ್ಯ ಬರಲಿ ಅಂತ
ಕಾಸಿನೊಳಗ ಕೋಟಿ ಪುಣ್ಯ ಬರಲಿ ಅಂತಾ
ತಾ ತಾ ತಾ ತಾ ಗೀಯ ಗೀಯ ಗಾ ಗಿಯ ಗೀಯ
ಗೀಯ ಗೀಯ ಗಾ ಗಿಯ ಗೀಯ ||೨||
ಹೇಯ್ ಭಿಕ್ಷುಕ ಬಂದರೆ ನಿಷ್ಟೂರವಾಗಿ ಹೇಳ್ತಾರಂತ
ಏನಂತ
ಮುಂದಕ್ಕ ಹೋಗಂತ ಈಗಾಗೊದಿಲ್ಲ ಮುಂದಕ್ಕ ಹೋಗಂತ
ಬೆಟ್ಟ ಏರಿ ಬಂದಿದ್ರು ಕೆಟ್ಟ್ ಗುಣ ಹೋಗಲಿಲ್ಲ
ಹುಟ್ಟು ಗುಣ ಸುಟ್ಟಾರು ಹೋಗದಂತಾ
ತಾ ತಾ ತಾ ತಾ ಗೀಯ ಗೀಯ ಗಾ ಗಿಯ ಗೀಯ
ಗೀಯ ಗೀಯ ||೩||
ಹೇಯ್ ಬಾಯಿ ಇದ್ರು ಮೂಕನಾಗಿ
ಕಿವಿ ಇದ್ರು ಕಿವುಡನಾಗಿ ಸಿವ ಯಾಕೆ ಕುಂತ
ಹೇಳಪ್ಪ
ವರ ಕೇಳತಾರಂತ
ತಾ ತಾ ತಾ ತಾ ಗೀಯ ಗೀಯ ಗಾ ಗಿಯ ಗೀಯ
ಗೀಯ ಗೀಯ ||೪||
ಹೇ ಶಿವನ ಒಲಿಸದಕ್ಕ ಏನು ಮಾಡಬೇಕ
ಹೂ ಹೇಳಪ್ಪ
ಭಕ್ತಿಯೊಂದು ಸಾಕ ನಮ್ಮಿಂದ ಶಿವನಿಗೇನು ಬೇಕಾ
ತಾ ತಾ ತಾ ತಾ ಗೀಯ ಗೀಯ ಗಾ ಗಿಯ ಗೀಯ
ಗೀಯ ಗೀಯ ||೫||
Labels: Geeya Geeya Naavu Bandeva, Paapa Punya, Mahadeva Banakar, 1971, Kalyan Kumar, B. Sarojadevi, Ashwath, Adivani Lakshmidevi, Anantaram Machcheri
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ