ಹಾಡು: ಇಂದಿಗಿಂತ ಅಂದೇನೆ ಚೆಂದವು
ಚಲನಚಿತ್ರ: ಮುನಿಯನ ಮಾದರಿ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ಚಿ. ಉದಯಶಂಕರ್
ವರ್ಷ: 1981
ಹಾಡುಗಾರರು: ಕೆ.ಜೆ. ಯೇಸುದಾಸ್
ಪಾತ್ರದಾರಿಗಳು: ಶಂಕರ್ ನಾಗ್, ಜೈ ಜಗದೀಶ್, ಜಯಮಾಲ, ಕೋಕಿಲಾ ಮೋಹನ್, ಅಶ್ವಥ್, ಲೀಲಾವತಿ
ಚಿತ್ರದ ನಿರ್ದೇಶಕರು: ದೊರೈ-ಭಗವಾನ್
ನಿರ್ಮಾಪಕರು: ಅನುಪಮಾ ಆರ್ಟ್ ಕಂಬೈನ್ಸ್
ಹಾಡು ಕೇಳಿ...
Labels: Indiginta Andene Chendavu, Muniyana Madari, Rajan-Nagendra, Chi. Udayashankar, 1981, Shankar Nag, Jai Jagadish, Jayamala, Ashwath, Kokila Mohan, Leelavati
ಚಲನಚಿತ್ರ: ಮುನಿಯನ ಮಾದರಿ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ಚಿ. ಉದಯಶಂಕರ್
ವರ್ಷ: 1981
ಹಾಡುಗಾರರು: ಕೆ.ಜೆ. ಯೇಸುದಾಸ್
ಪಾತ್ರದಾರಿಗಳು: ಶಂಕರ್ ನಾಗ್, ಜೈ ಜಗದೀಶ್, ಜಯಮಾಲ, ಕೋಕಿಲಾ ಮೋಹನ್, ಅಶ್ವಥ್, ಲೀಲಾವತಿ
ಚಿತ್ರದ ನಿರ್ದೇಶಕರು: ದೊರೈ-ಭಗವಾನ್
ನಿರ್ಮಾಪಕರು: ಅನುಪಮಾ ಆರ್ಟ್ ಕಂಬೈನ್ಸ್
ಹಾಡು ಕೇಳಿ...
ಇಂದಿಗಿಂತ ಅಂದೇನೆ ಚೆಂದವು
ಎಂಥ ಸೊಗಸು ಆ ನಮ್ಮ ಕಾಲವು
ಅಂಥ ವಯಸು ಅಂಥ ಮನಸು
ಬಾರದು ಬಯಸಲು, ದೊರಕದು ಬೇಡಲು
ಆಡಿದ ತುಂಟಾಟ ನೋಡಿದ ಆ ನೋಟ
ಹಗಲು ಇರುಳು ಚೆಲ್ಲಾಟವು ||ಪ||
ಯಾರೆ ಬರಲಿ ಯಾರೆ ಇರಲಿ
ನಮ್ಮ ಮಾತೆ ನಮ್ಮದು
ಕಲ್ಲು ಮುಳ್ಳೇನು ಚಳಿ ಗಾಳಿ ಮಳೇಯೇನು
ನಮ್ಮ ತಡೆಯೋರು ಯಾರು
ತೋಟ ನಮದು ಬಾವಿ ನಮದು
ಊರು ಕೇರಿ ನಮ್ಮದು
ಮೀನು ನೀರಲ್ಲಿ ಮರ ಕೋತಿ ಮರದಲ್ಲಿ
ಏನು ಆ ನಮ್ಮ ಜೋರು
ಅಂದು ಯಾರಿಲ್ಲ ನಮ್ಮನು ಹಿಡಿಯೋರು ||೧||
ಅಂದು ಕಂಡ ಸಲಿಗೆ ಸರಸ
ಇಂದು ಎಲ್ಲಿ ಹೋಯಿತು
ಸ್ನೇಹ ಏನಾಯ್ತು ಆ ಪ್ರೀತಿ ಏನಾಯ್ತು
ಏಕೆ ಸಂಕೋಚ ಬಂತು
ಹಳ್ಳ ದಿಣ್ಣೆ ಬೇರೆ ತಾನೆ
ಎಂದು ಒಂದೆ ಆಗದು
ಅನ್ನ ಹಾಕೋರು ನನ್ನ ನೀವು ಸಾಕೊರು
ಸಲಿಗೆ ನಮಗೀಗ ಒಪ್ಪದು
ಇಂಥ ಮಾತನ್ನು ಕೇಳೆನು ನಾನಿನ್ನು ||೨||
ಎಂಥ ಸೊಗಸು ಆ ನಮ್ಮ ಕಾಲವು
ಅಂಥ ವಯಸು ಅಂಥ ಮನಸು
ಬಾರದು ಬಯಸಲು, ದೊರಕದು ಬೇಡಲು
ಆಡಿದ ತುಂಟಾಟ ನೋಡಿದ ಆ ನೋಟ
ಹಗಲು ಇರುಳು ಚೆಲ್ಲಾಟವು ||ಪ||
ಯಾರೆ ಬರಲಿ ಯಾರೆ ಇರಲಿ
ನಮ್ಮ ಮಾತೆ ನಮ್ಮದು
ಕಲ್ಲು ಮುಳ್ಳೇನು ಚಳಿ ಗಾಳಿ ಮಳೇಯೇನು
ನಮ್ಮ ತಡೆಯೋರು ಯಾರು
ತೋಟ ನಮದು ಬಾವಿ ನಮದು
ಊರು ಕೇರಿ ನಮ್ಮದು
ಮೀನು ನೀರಲ್ಲಿ ಮರ ಕೋತಿ ಮರದಲ್ಲಿ
ಏನು ಆ ನಮ್ಮ ಜೋರು
ಅಂದು ಯಾರಿಲ್ಲ ನಮ್ಮನು ಹಿಡಿಯೋರು ||೧||
ಅಂದು ಕಂಡ ಸಲಿಗೆ ಸರಸ
ಇಂದು ಎಲ್ಲಿ ಹೋಯಿತು
ಸ್ನೇಹ ಏನಾಯ್ತು ಆ ಪ್ರೀತಿ ಏನಾಯ್ತು
ಏಕೆ ಸಂಕೋಚ ಬಂತು
ಹಳ್ಳ ದಿಣ್ಣೆ ಬೇರೆ ತಾನೆ
ಎಂದು ಒಂದೆ ಆಗದು
ಅನ್ನ ಹಾಕೋರು ನನ್ನ ನೀವು ಸಾಕೊರು
ಸಲಿಗೆ ನಮಗೀಗ ಒಪ್ಪದು
ಇಂಥ ಮಾತನ್ನು ಕೇಳೆನು ನಾನಿನ್ನು ||೨||
Labels: Indiginta Andene Chendavu, Muniyana Madari, Rajan-Nagendra, Chi. Udayashankar, 1981, Shankar Nag, Jai Jagadish, Jayamala, Ashwath, Kokila Mohan, Leelavati
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ